Uncategorized

ಹುಬ್ಬಳ್ಳಿ ಯಲ್ಲಿ ಪ್ಲೈ ಓವರ್ ಗೂ ಬಿಡದ ವಾಮಾಚಾರ

ಹುಬ್ಬಳ್ಳಿ ಯಲ್ಲಿ ಪ್ಲೈ ಓವರ್ ಗೂ ಬಿಡದ ವಾಮಾಚಾರ

ನಗರದ ಚೆನ್ನಮ್ಮ ಸರ್ಕಲ್ ನಲ್ಲಿ ನಡೆಯುತ್ತಿರುವ ಕಾಮಗಾರಿ

ಕಾಮಗಾರಿ ಗೆ ಮಾಡಿದ್ರು ವಾಮಾಚಾರ

ನಾಲ್ಕೈದು ನಿಂಬೆಹಣ್ಣಿಗೆ ಮೆಣಸಿನಕಾಯಿ ಕರಿಯ ದಾರ ಕಟ್ಟಿ ವಾಮಾಚಾರ

ಪ್ಲೈ ಓವರ್ ಕಾಮಗಾರಿ ಗೆ ವಾಮಾಚಾರ

ವಾಮಾಚಾರದ ಹಿಂದಿನ ಉದ್ದೇಶ ಆದರೂ ಏನು

ಇದು ವಾಮಾಚಾರ ಅಥವಾ ಏನು ಅನ್ನೊದು ಕಾಡುತ್ತಿದೆ ದೊಡ್ಡ ಪ್ರಮಾಣದ ಯಕ್ಷ ಪ್ರಶ್ನೆ

ನಗರದ ಹೃದಯ ಭಾಗದಲ್ಲಿದೆ ಚೆನ್ನಮ್ಮ ಸರ್ಕಲ್ ನಲ್ಲಿನ ಪ್ಲೈ ಓವರ್ ಕಾಮಗಾರಿ

Leave a Reply

Your email address will not be published. Required fields are marked *

error: Content is protected !!