Uncategorized

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ವಿಮಾನ ನಿಲ್ದಾಣದ ಅಧಿಕಾರಿಗಳು

ಹುಬ್ಬಳ್ಳಿ ವಿಮಾನ‌ನಿಲ್ದಾಣದ ಅಧಿಕಾರಿಗಳ ಮಹಾ ನಿರ್ಲಕ್ಷ್ಯ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹಾರಾಡುತ್ತಿದೆ ಹರಿದ ಧ್ವಜ

ಹರಿದ ಧ್ವಜವನ್ನೇ ಹಾರಾಡಿಸುತ್ತಿದ್ದಾರೆ ವಿಮಾನ ನಿಲ್ದಾಣದ ಅಧಿಕಾರಿಗಳು

ಸಿಎಂ‌ ಆಗಮನದ ಸಂದರ್ಭವೂ ಹರಿದ ಧ್ವಜ‌ಹಾರಾಟ

ಕೆಲ ನಿಮಿಷಗಳ ಹಿಂದಷ್ಟೇ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿಎಂ ಸಿದ್ಧರಾಮಯ್ಯ

ತ್ರಿವರ್ಣ ಧ್ವಜ ಹರಿದಿದ್ದರೂ ಬದಲಾಯಿಸದ ಅಧಿಕಾರಿಗಳು

ವಿಮಾನ ನಿಲ್ದಾಣದ ಆವರಣದಲ್ಲಿ ಹಾರಾಡುತ್ತಿರೋ ತ್ರಿವರ್ಣ ಧ್ವಜ ಹರಿದಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳು

ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ವಿಮಾನ ನಿಲ್ದಾಣದ ಅಧಿಕಾರಿಗಳು

ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳ‌ಈ ನಡೆಗೆ ಸಾರ್ವಜನಿಕ ವಲಯದಲ್ಲೆಡೆ ಆಕ್ರೋಶ

Leave a Reply

Your email address will not be published. Required fields are marked *

error: Content is protected !!