Latestರಾಜ್ಯಶಿಕ್ಷಣ ಶಿಕ್ಷಣ ಇಲಾಖೆಯ ನೂತನ ಆಯುಕ್ತರಿಗೆ ಸ್ವಾಗತ ಕೊರಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ….. September 16, 2021 ETV Admin ಬೆಂಗಳೂರು – ಸಾರ್ವಜನಿಕ ಶಿಕ್ಷಣ ಇಲಾಖೆ ಗೆ ನೂತನ ಆಯುಕ್ತ ರಾಗಿ ಡಾ ವಿಶಾಲ್ ಆರ್ ವರ್ಗಾವಣೆ ಆಗಿದ್ದಾರೆ. ಇಲಾಖೆಗೆ ವರ್ಗಾವಣೆ ಗೊಂಡ ನೂತನ ಆಯುಕ್ತ ರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯ ಸಂಘದವರು ಕೂಡಾ ಸ್ವಾಗತ ಕೊರಿದ್ದಾರೆ.