Latestರಾಜ್ಯಶಿಕ್ಷಣ

ಶಿಕ್ಷಣ ಇಲಾಖೆಯ ನೂತನ ಆಯುಕ್ತರಿಗೆ ಸ್ವಾಗತ ಕೊರಿದ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ…..

ಬೆಂಗಳೂರು –

ಸಾರ್ವಜನಿಕ ಶಿಕ್ಷಣ ಇಲಾಖೆ ಗೆ ನೂತನ ಆಯುಕ್ತ ರಾಗಿ ಡಾ ವಿಶಾಲ್ ಆರ್ ವರ್ಗಾವಣೆ ಆಗಿದ್ದಾರೆ. ಇಲಾಖೆಗೆ ವರ್ಗಾವಣೆ ಗೊಂಡ ನೂತನ ಆಯುಕ್ತ ರಿಗೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿ ಯ ಸಂಘದವರು ಕೂಡಾ ಸ್ವಾಗತ ಕೊರಿದ್ದಾರೆ.

Leave a Reply

Your email address will not be published. Required fields are marked *

error: Content is protected !!